ಮಲಬದ್ಧತೆಗೆ ಔಷಧಿ.

~~~ಜೇನುತುಪ್ಪ-ಔಡಲ ಎಣ್ಣೆ- ಲಿಂಬೆ ರಸ.~~~         *****************************         ಒಳ್ಳೆಯ ಆರೋಗ್ಯ ಭಾಗ್ಯವನ್ನು ಆಪೇಕ್ಷಿಸು ವವರು ಆರೋಗ್ಯ ಪ್ರಜ್ಞೆಯುಳ್ಳವರೂ ಸಂಯಮಿಗಳುಮಿತಾಹಾರಿಗಳು ಆಗಿರುವುದು ಅವಶ್ಯವಾಗಿರುವುದು.
ಮುಖ್ಯವಾಗಿ ಆರೋಗ್ಯ ಸರಿಯಾಗಿರಬೇಕಾದರೆ , ಮಲಬದ್ಧತೆ ಎಷ್ಟು ಮಾತ್ರಕ್ಕೂ ಇರಬಾರದು. ಇರದಂತೆ ನೋಡಿಕೊಳ್ಳಬೇಕು. ಅನುಕೂಲಕರವಾದಆಹಾರ, ವಿಹಾರ ರೂಢಿಸಿಕೊಳ್ಳಬೇಕು.
ಬೆಳಿಗ್ಗೆ ಒಂದು ಚಮಚ ಜೇನು ತುಪ್ಪ , ಒಂದು ಚಮಚ ಔಡಲ ಎಣ್ಣೆ , ಒಂದು ಚಮಚ ಲಿಂಬೆ ರಸ ಮಿಶ್ರಣ ಮಾಡಿ ತೆಗೆದುಕೊಳ್ಳಬೇಕು. ಮೇಲೊಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯಬೇಕು.
ಮುಂಜಾನೆ ವಾಯು ವಿಹಾರದ ನಂತರ ಪ್ರಾತಃ ವಿಧಿ ಮುಗಿಸಿ ಒಂದು ಕಪ್ ಹವೀಜ ಕಾಡೆ ( ಕೊತ್ತಂಬರಿ ಬೀಜದ ಕಷಾಯ) ಕುಡಿದರೆ ಮಲಬದ್ಧತೆ ನಿವಾರಣೆ ಆಗುತ್ತದೆ. ದೇಹದಲ್ಲಿ ಲವಲವಿಕೆ ಇರುತ್ತದೆ.
ಹೀಗೆ ವಾರದಲ್ಲಿ ಮೂರು ಅಥವಾ ನಾಲ್ಕು ಬಾರಿ ಜೇನುತುಪ್ಪ , ಔಡಲ ಎಣ್ಣೆ , ಲಿಂಬೆ ರಸ ಬೆರೆಸಿ ತೆಗೆದುಕೊಳ್ಳುವುದರಿಂದ ಮಲಬದ್ಧತೆ ಇಲ್ಲದೆ ಆರೋಗ್ಯವಂತರಾಗಿರಬಹುದು. S.H.Nadaf.

Read More  

ಧನಿಷ್ಠ ಪಂಚಕ ಮತ್ತು ತ್ರಿಪಾದಿ ನಕ್ಷತ್ರಗಳು

ಧನಿಷ್ಟ ಪಂಚಕ: ಮತ್ತು ತ್ರಿಪಾದಿ ನಕ್ಷತ್ರಗಳು:
ಧನಿಷ್ಠ .ಶತಭಿಷಾ, ಪೂರ್ವಭಾದ್ರ ಉತ್ತರಭಾದ್ರ .ರೇವತಿ ನಕ್ಷತ್ರಗಳಲ್ಲಿ ಮರಣ ಹೊಂದಿದರೆ ಅದು ಧನಿಷ್ಠ ಪಂಚಕ ವಾಗುತ್ತದೆ.ಈ ನಕ್ಷತ್ರಗಳಲ್ಲಿ ಮರಣ ಹೊಂದಿದ ಸ್ಥಳವನ್ನು ಐದು ತಿಂಗಳ ಕಾಲ ಮನೆಯನ್ನು ಬಿಡಬೇಕು.
ಕೃತಿಕಾ .ಪುನರ್ವಸು . ಉತ್ತರ .ವಿಶಾಖ ಉತ್ತರಾಷಾಡ ಉತ್ತರಭಾದ್ರಪದ ನಕ್ಷತ್ರಗಳ ಮರಣವಾದರೆ ತ್ರಿಪದಿ ಯಾಗುತ್ತದೆ.ಇದರಲ್ಲಿ ಪೂರ್ವಭಾದ್ರ ನಕ್ಷತ್ರ ಹೊರತು ಉಳಿದ ನಕ್ಷತ್ರಗಳಲ್ಲಿ ಮರಣವಾದರೆ ಮೂರು ತಿಂಗಳ ಕಾಲ ಮನೆಯನ್ನು ಬಿಡಬೇಕು .ಮತ್ತು ಶಾಂತಿ ಮಾಡಿಸಬೇಕು.ಹೇಗೆಂದರೆ ಸಹಸ್ರಜಪ . ಶ್ರೀ ರುದ್ರಾಧ್ಯಾಯ ನ. ಮಾಡಿ ಅನ್ನದಾನವನ್ನು ಮಾಡಿ. ಶಿವ ಬ್ರಾಹ್ಮಣರಿಗೆ ಭೋಜನ ಮುಂತಾದವುಗಳನ್ನು ನಡೆಸಿ ಕಪ್ಪು ವಸ್ತ್ರ ಗಳಲ್ಲಿ ಕಪ್ಪು ಧಾನ್ಯವನ್ನು ಹಾಕಿ ಬಂಗಾರ ದಕ್ಷಿಣೆಯ ಸಹಿತವಾಗಿ ದಾನ ಕೊಡಿಸಿದರೆ ,ಧನಿಷ್ಠ ಪಂಚಕ ದೋಷವು ಪರಿಹಾರವಾಗುತ್ತದೆ.

Read More  

ಧನಿಷ್ಠ ನಕ್ಷತ್ರ

.ಧನಿಷ್ಟ ನಕ್ಷತ್ರದವರಿಗೆ ಧನಿಷ್ಠ ನಕ್ಷತ್ರ ಇರುವದಿವಸ:
ಸ್ವಜನರಿಂದ ಜಯ.ಕಳತ್ರ ಸೌಖ್ಯ
ಶತಬಿಶ ನಕ್ಷತ್ರವಿರುವ ದಿನ.ಧನಲಾಭ.ರಾಜ ಸನ್ಮಾನ.ವಸ್ತ್ರಲಾಭ.
ಪೂರ್ವ ಭಾದ್ರಪದ ನಕ್ಷತ್ರ ದಿನ.ಹಿಡಿದ ಕಾರ್ಯಜಯ .ಸುಖ ಸಂತೋಷ.
ಉತ್ತರಭಾದ್ರ ನಕ್ಷತ್ರ ದಿನವಾಹನ ಸುಖ.ಭೂಮಿಯಿಂದ ಲಾಭ.
ರೇವತಿ ನಕ್ಷತ್ರ ಇರುವ ದಿನ ಅಪವಾದಕ್ಕೆ ಒಳಗಾಗುವರು.ದ್ರವ್ಯ ನಷ್ಟ ಅಶಾಂತಿ.
ಅಶ್ವಿನಿ ನಕ್ಷತ್ರದ ದಿನ ಧನಲಾಭ ಸ್ನೇಹಲೋಕಸಂತೋಷ.
ಭರಣಿ ನಕ್ಷತ್ರ ದಿನರೋಗಬಾಧೆ ಸಂಕಟ ನಷ್ಟ.
ಕೃತಿಕಾ ನಕ್ಷತ್ರದ ದಿನ ಶತ್ರುಗಳನ್ನು ಜಯಿಸುವರು ಅಧಿಕಾರದಲ್ಲಿ ಬಂಧುಗಳಿಂದ ಪ್ರೀತಿ .
ರೋಹಿಣಿ ನಕ್ಷತ್ರ.:ವಾಹನ ಸುಖ ಮಿತ್ರಲಾಭ.
ಮೃಗಶಿರ ನಕ್ಷತ್ರ;ಮನಸ್ಸಿಗೆ ಅಶಾಂತಿ ರೋಗಭಾದೆ.ಅಧಿಕಾರಿಯಿಂದ ತೊಂದರೆ.
ಆರಿದ್ರಾ ನಕ್ಷತ್ರ:ಧನ ಧಾನ್ಯ ವೃದ್ಧಿ ಕಳತ್ರ ಸುಖ.
ಪುನರ್ವಸು ನಕ್ಷತ್ರ:ಕೋಪ ಹಣ ಪ್ರಾಪ್ತಿ ಆಡಂಬರದ ಜೀವನ.
ಪುಷ್ಯಮಿ ನಕ್ಷತ್ರ:ದ್ವೇಷ ಅಶಾಂತಿ ಶತ್ರು ಬಾಧೆ.ಚಂಚಲ ಮನಸ್ಸು.
ಆಶ್ಲೇಷ ನಕ್ಷತ್ರದ :ಸುಖ ಭೋಜನ ಅಶಾಂತಿ.
ಮುಖಾನಕ್ಷತ್ರ;ದೇಹಬಾಧೆ ಮಾನಸಿಕ ಚಿಂತೆ ಅತೃಪ್ತಿ.
ಪುಬ್ಬಾ ನಕ್ಷತ್ರ:ಧನಲಾಭ.ವಾಹನ ಸುಖ ಕಾರ್ಯ ಲಾಭ.
ಉತ್ತರ ನಕ್ಷತ್ರ;ದೇವತಾ ಸೇವೆ ಸಂತೋಷ ಪರೋಪಕಾರ.
ಹಸ್ತ ನಕ್ಷತ್ರ;ಧನಲಾಭ ಗುರುಹಿರಿಯರ ದರ್ಶನ ಯಶಸ್ಸು.
ಚಿತ್ತಾ ನಕ್ಷತ್ರ:ಶುಭ ಮತ್ತು ಯಶಸ್ಸು.
ಸ್ವಾತಿ ನಕ್ಷತ್ರ;ದೇಹಬಾಧೆ ಕ್ರೋದ ಅಲಸ್ಯ.
ವಿಶಾಖ ನಕ್ಷತ್ರ:ಅನ್ಯರಿಗೆ ತೊಂದರೆ.ಮಾನಸಿಕ ವೇದನೆ.
ಅನುರಾಧ ನಕ್ಷತ್ರ:ಸ್ವಜನ ವಿರೋಧ ದೇಹಬಾಧೆ ಆಚಾರದಲ್ಲಿ ಹೀನತ್ವ.
ಜೇಷ್ಠ ನಕ್ಷತ್ರ:ಸುಖ ಭೋಜನ ಆರೋಗ್ಯ ಸ್ತ್ರೀಸೌಖ್ಯ.
ಮೂಲಾ ನಕ್ಷತ್ರ:ಹಿಡಿದ ಕಾರ್ಯ ಜಯ ವಾಕ್ಯ ಚಾತುರ್ಯ.ಧನಲಾಭ.
ಪೂರ್ವಾಷಾಡ ನಕ್ಷತ್ರ:ಕಾರ್ಯ ನಾಶ ,ನಷ್ಟ ಚಿಂತೆ.
ಉತ್ತರಾಷಾಡ ನಕ್ಷತ್ರ:ರೋಗಬಾಧೆ ಆಲಸ್ಯ ನಿದ್ದೆ .
ಶ್ರವಣ ನಕ್ಷತ್ರ:ಸ್ತ್ರೀ ಸುಖ .ಲಾಭ ಸಂತೋಷ..ಧನಿಷ್ಠಾ ನಕ್ಷತ್ರವಿರುವ ದಿವಸ ಉತ್ತರಾಣಿ ಬೇರು ತಂದಿಟ್ಟುಕೊಂಡರೆ ,ಅದುವಿಶಿಷ್ಟ ಶಕ್ತಿಶಾಲಿ ಯಾಗಿರುತ್ತದೆ.ಹಾವು ಚೇಳು ನಾಯಿ. ಇವು ಕಚ್ಚಿದರೆ ಹಾವೇರಿ ನ 10 ಗ್ರಾಂನಷ್ಟು ತೇದು ಗಂಧವನ್ನು ಕುಡಿಸಬೇಕು ವಿಷ ಪರಿಹಾರವಾಗುವುದು.ಇದೇ ಸಮಯದಲ್ಲಿ ತಂದ ವಿಷ್ಣುಕಾಂತಿ ರಸದಲ್ಲಿ ಗೋರೋಜನ ತೇದು ಅದನ್ನು ಸ್ನಾನದ ನೀರಿನಲ್ಲಿ ಹಾಗೂ ಊಟದಲ್ಲಿ ಹಾಕಿದರೆ ಖಚಿತವಾಗಿ ಗುಣವಾಗುತ್ತದೆ.

Read More  

ಬಾಲ್ಯ ವಿವಾಹ:

ಬಾಲ್ಯ( ಚಿಕ್ಕ )ವಯಸ್ಸಿನಲ್ಲೆ ವಿವಾಹ:
ಸಪ್ತಮಾಧಿಪತಿ ಪಂಚಮದಲ್ಲಿದ್ದರೆ ಅಥವಾ ಲಗ್ನದಲ್ಲಿದ್ದರೆ.
ಶುಕ್ರ ಗುರು ಕೇಂದ್ರ ಅಥವಾ ಕೋನಗಳಲ್ಲಿ ಇದ್ದರೆ .ಒಬ್ಬರಿಗೊಬ್ಬರು ದೃಷ್ಟಿಸಿದರೆ
ಚಂದ್ರ ಗುರು ದೃಷ್ಟಿ ಸುತ್ತಿದ್ದರೆ ಅಥವಾಚಂದ್ರ ಗುರು ಮೂರು ಅಥವಾ ಹನಂದರಲ್ಲಿ ಇದ್ದರೆ.
ಬುಧ ಗುರು ಚಂದ್ರರು ಒಬ್ಬರಿಗೊಬ್ಬರು ದೃಷ್ಟಿಸುತಿದ್ದರೆ.
ಗುರು ಸಂಬಂಧ ಸಪ್ತಮ ಸಪ್ತಮಾಧಿಪತಿ ಮತ್ತು ಕಳತ್ರಕಾರಕ ಶುಕ್ರನಿಗಿದ್ದರೆ.
ಸಪ್ತಮಾಧಿಪತಿಸಪ್ತಮದಲ್ಲಿ ಪ್ರಬಲವಾಗಿದ್ದರೆ ಅಥವಾ ಶುಕ್ರ ಪ್ರಬಲವಾಗಿದ್ದರೆ.
ಸಪ್ತಮಾಧಿಪತಿ ಗೆ ಲಗ್ನಾಧಿಪತಿ ಎಷ್ಟು ಹತ್ತಿರವಿರು ತ್ತಾರೋ ಅಷ್ಟು ಬೇಗ ವಿವಾಹ.
ಲಗ್ನಾಧಿಪತಿ ಸಪ್ತಮದಲ್ಲಿ ಕಳತ್ರಕಾರಕ ಶುಕ್ರ ಕೇಂದ್ರದಲ್ಲಿದ್ದರೆ.
ಜಾತಕದಲ್ಲಿ 3 -7 -11ನೇ ಭಾವ ಭಾವಾಧಿಪತಿಗಳು ಸಂಬಂಧ ಹೊಂದಿದ್ದರೆ.
ಚಿಕ್ಕ ವಯಸ್ಸಿನಲ್ಲೇ ವಿವಾಹವಾಗುತ್ತದೆ.

Read More  

ಮುವತ್ತ ವರ್ಷ 60 ವರ್ಷ

ನಲವತ್ತರ ಹೊತ್ತಿಗೆ ಕಣ್ಣಿಗೆ ಚಾಳೀಸು ಬರವಂತೆ,ಅರವತ್ತರ ಹೊತ್ತಿಗೆ ವೇದಾಂತ ವು ಬರುತ್ತದೆ.

Read More  

ಶತಭಿಷ ನಕ್ಷತ್ರ ಅವರಿಗೆ ಇತರ ನಕ್ಷತ್ರಗಳ ದಿನ ಫಲ .

ಶತಬಿಶ ನಕ್ಷತ್ರ ದವರಿಗೆ:ಇತರೆ ನಕ್ಷತ್ರಗಳು ಇರುವ ದಿನ ಫಲಗಳು:
ಶತಭೀಷ ನಕ್ಷತ್ರದ ದಿನ ಜನರಿಂದ ಸೌಖ್ಯ.
ಪೂರ್ವಭಾದ್ರ ನಕ್ಷತ್ರ;ಧನಲಾಭ ರಾಜ ಸನ್ಮಾನ ವಸ್ತ್ರಲಾಭ.
ಉತ್ತರಭಾದ್ರ ನಕ್ಷತ್ರ;ಹಿಡಿದ ಕಾರ್ಯಜಯ ಸುಖ ಸಂತೋಷ.
ರೇವತಿ ನಕ್ಷತ್ರ:ಧನಲಾಭ ವಾಹನ ಮತ್ತು ಭೂಮಿಯಿಂದ ಸುಖ.
ಅಶ್ವಿನಿ ನಕ್ಷತ್ರ:ಅಪವಾದ 'ದ್ರವ್ಯನಷ್ಟಅಶಾಂತಿ.
ಭರಣಿ ನಕ್ಷತ್ರ;ಧನಲಾಭ ಸ್ನೇಹಿತರಾದ ಸಂತೋಷ.
ಕೃತಿಕಾ ನಕ್ಷತ್ರ;ರೋಗಬಾಧೆ ಸಂಕಟ ಮತ್ತು ನಷ್ಟ.
ರೋಹಿಣಿ ನಕ್ಷತ್ರ;ಸತ್ರು ಜಯ ಅಧಿಕಾರದಲ್ಲಿ ಜಯ .
ಮೃಗಶಿರ;.ವಾಹನ ಸುಖ.ಮಿತ್ರಲಾಭ.
ಆರಿದ್ರ:ಅಶಾಂತಿ ರೋಗಬಾಧೆ ಅಧಿಕಾರಿಗಳಿಂದ ತೊಂದರೆ.
ಪುನರ್ವಸು;ಪುತ್ರ ಸಂಖ್ಯ.ಧನ ಧಾನ್ಯ ವೃದ್ಧಿ.
ಪುಷ್ಯಮಿ:ಕೋಪ .ಹಣ ಪ್ರಾಪ್ತಿ ಆಡಂಬರದ ಜೀವನ.
ಆಶ್ಲೇಷ:ದ್ವೇಷ ಅಶಾಂತಿ..ಶತ್ರು ಬಾಧೆ.
ಮುಖ:ಸುಖ ಭೋಜನ .ಅಶಾಂತಿ.
ಪುಬ್ಬಾ:ಸಂಕಟ .ದೇಹಬಾಧೆ .ಚಿಂತೆ.
ಉತ್ತರ:ಧನಲಾಭ ವಾಹನ ಸುಖ ಕಾರ್ಯ ಲಾಭ.
ಹಸ್ತಾ:ದೇವತಾ ಸೆಯವೆ ಸಂತೋಷ ಪರೋಪಕಾರ.
ಚಿತ್ತ:ಗುರುಹಿರಿಯರ ದರ್ಶನ. ಧನಲಾಭ .ಯಶಸ್ಸು
ಸ್ವಾತಿ:ಶುಭ .ಯಶಸ್ಸು
ವಿಶಾಖ:ದೇಹಬಾಧೆ ಕ್ರೋದ ಅಲಸ್ಯ .ಚಿಂತೆ.
ಅನುರಾಧ:ಅನ್ಯರಿಗೆ ತೊಂದರೆ ಕೊಡುವುದು.ಮಾನಸಿಕ ವೇದನೆ.
ಮೂಲ;ಸುಖ ಭೋಜನ ಆರೋಗ್ಯ ಸ್ತ್ರೀಸೌಖ್ಯ.
ಪೂರ್ವಾಷಾಡ:ಹಿಡಿದ ಕಾರ್ಯದಲ್ಲಿ ಜಯ .ವಾಕ್ಚಾತುರ್ಯ. ಧನಲಾಭ.
ಉತ್ತರಾಷಾಡ:ಕಾರ್ಯ ನಾಶ.ನಷ್ಟ . ಚಿಂತೆ.
ಶ್ರವಣ ನಕ್ಷತ್ರ.:ರೋಗಬಾಧೆ .ಅಲಸ್ಯ .ನಿದ್ದೆ .
ಧನಿಷ್ಠ,:ಸ್ತ್ರೀಸೌಖ್ಯ .ಲಾಭ. ಸಂತೋಷ.

Read More  

ವಿದುವೆ ವಿದುರ ಯೋಗ ಪರಿಹಾರಕ್ಕೆ:

ವೈದವ್ಯ/ವಿದುರ ಯೋಗ ಪರಿಹಾರಕ್ಕೆ :-ಸ್ತ್ರೀಗೆ ವೈದವ್ಯ ಯೋಗ ಪರಿಹಾರಕ್ಕೆ ವಿವಾಹಪೂರ್ವ ಅರ್ಕವಿವಾಹ ಮಾಡಿಕೊಳ್ಳಬೇಕು.
ಪುರುಷರಿಗೆ ವಿದುರ ಯೋಗ ಪರಿಹಾರಕ್ಕೆ ಕದಲಿ ವಿವಾಹ ಮಾಡಿನಂತರ ನಿಜವಾದ ವಿವಾಹ ಮಾಡಿಕೊಳ್ಳಬೇಕು.

Read More  
I BUILT MY SITE FOR FREE USING