Welcome to KVR astrology center

Astrology is like gravity. You don't have to believe in it for it to be working in your life

About astrology   image
ಭೈಷಜ ಜೋತಿಷ ಅಥವಾ ವೈದ್ಯಕೀಯ ಜೋತಿಷ ಎಂಬುದು ಒಂದು ಮಹಾದೈವಜ್ಞ ಪ್ರಕರಣ. ಭಚಕ್ರದ ರಾಶಿಗಳೂ ನಕ್ಷತ್ರಗಳೂ ಬದುಕಿನ ರೀತಿಗಳ ಮೇಲೂ ಆರೋಗ್ಯ,
ದೇಹಪ್ರಕೃತಿದೈಹಿಕ ಕ್ರಿಯೆಗಳೇ ಮುಂತಾದವುಗಳ ಮೇಲು ಹೇಗೆ ತಮ್ಮ ಪ್ರಭಾವ ಬೀರುತ್ತವೆ ಎಂಬುದನ್ನು ಕುರಿತ ಜೋತಿಷ ವಿಭಾಗ.
ವಾಸ್ತವವಾಗಿ ವೈದ್ಯಕೀಯ ಶಾಸ್ತ್ರವು ಜೋತಿಷದ ವಿಭಾಗವೆ.ಇದು ಪ್ರತ್ಯಕ್ಷವಾಗಿ ಸ್ಪಷ್ಟಪಡುವ ಅಂಶವಾಗಿದೆ.
ಅಂತರಿಕ್ಷದಲ್ಲಿ ಏರ್ಪಡುವ ಗ್ರಹಗಳ ಕೆಲವು ಕೋನಿಕ ಸ್ಥಿತಿಗತಿಗಳು ಶಕ್ತಿಗಳನ್ನು ಅಥವಾ ಚೈತನ್ಯಗಳನ್ನು ಹೊರಸೂಸುತ್ತದೆ.
ಇವು ವ್ಯಕ್ತಿಗಳ ಚೈತನ್ಯಗಳಿಗೆ ಸರಿ ಹೊಂದದೆ ಹೋದರೆ ಆವ್ಯಕ್ತಿಯ ದೈಹಿಕ ಮಾನಸಿಕ ಅವಸ್ಥೆಗಳಲ್ಲಿ ಪಲ್ಲಟ ವುಂಟುಮಾಡುತ್ತದೆ.
ಗ್ರಹಗಳ ಈ ಕೆಟ್ಟ ಪ್ರಭಾವಗಳನ್ನು ನಿವಾರಿಸಲು ನಮ್ಮ ಪ್ರಾಚೀನರು ಕೆಲವು ಪರಿಹಾರಗಳನ್ನು ಮನಗಂಡಿದ್ದರು,ಹೀಗೆ ವೈದ್ಯಕೀಯ ವಿಜ್ಞಾನವು ಕ್ರಮೇಣ ಬೆಳೆಯಿತು.
ಭಚಕ್ರದ ಪ್ರತಿಯೊಂದು ಭಾಗವು ಮನುಷ್ಯ ದೇಹದ ಒಂದು ಭಾಗವನ್ನೂ ಆ ಭಾಗಕ್ಕೆ ವಿಶಿಷ್ಟವಾದ ಕಾಯಿಲೆಗಳನ್ನು ಪ್ರತಿನಿದಿಸುತ್ತದೆ.ಪ್ರತಿ ಗ್ರಹವು ವಿಶಿಷ್ಟವಾದ ಕಾಯಿಲೆಗಳನ್ನೂ ಸೂಚಿಸುತ್ತದೆ.ರೋಗ ಗ್ರಹವು ವಿಶಿಷ್ಟವಾದ ಕಾಯಿಲೆಗಳನ್ನು ಸೂಚಿಸುತ್ತದೆ.ರೋಗ ತೋಲನಗಳಲ್ಲಿ ಆಗುವ ಪರಿಣಾಮಗಳು. ಈ ಪಲ್ಲಟಗಳುಂಟಾಗುವ ವೇಳೆಗಳಾವುವು ಎಂಬುದನ್ನು ಮುನ್ನುಡಿಯಲು ಸಾದ್ಯ ಮತ್ತು ಈ ಕೆಟ್ಟ ಪ್ರಭಾವಗಳನ್ನು ತಡೆಯಲೋ ತಗ್ಗಿಸಿ ಕೊಳ್ಳಲೋ ಯುಕ್ತವಾದಷ್ಟು ಪರಿಹಾರ ಗಳನ್ನು ಒದಗಿಸಿಕೊಳ್ಳಲೂ ಶಕ್ಯ.
ಜನನಕಾಲದ ಗ್ರಹ ಸ್ಥಿತಿಗಳು ಆಯಾ ವ್ಯಕ್ತಿಯ ನರಳುವ ಕಾಯಿಲೆ ಗಳು ಯಾವುವು,ಹೇಗೆ ನಮ್ಮನ್ನು ಕಾಡುತ್ತವೆ.ಅವನ್ನು ಶಮನಪಡಿಸಿಕೊಳ್ಳುವ ಉತ್ತಮೋಪಾಯಗಳು.
ಇವು ಯಾವುವು ಎಂಬುದನ್ನು ತಿಳಿಸುತ್ತವೆ.
Contact
No 9242777971

ವಿಚ್ಛೇದನ ಯೋಗಗಳು:

ವಿಚ್ಛೇದನ ಯೋಗಗಳು;
ಶುಕ್ರ ಬುಧರು ಸಪ್ತಮದಲ್ಲಿದ್ದರೆ ನ ವಿವಾಹವಾಗುವ ಸಾಧ್ಯತೆಗಳು ಕಡಿಮೆ.ಆದರೂ ಬೇಗ ವಿಚ್ಛೇದನ ಗೊಳ್ಳುತ್ತದೆ.
ಶನಿ ರಾಹು ಲಗ್ನದಲ್ಲಿದ್ದರೆ ವಿವಾಹ ವಿಲ್ಲ.ಆದರೂ ಉಳಿಯುವುದಿಲ್ಲ.
ಅನೇಕ ಪಾಪಗ್ರಹಗಳು ಲಗ್ನ ಸಪ್ತಮದಲ್ಲಿದ್ದರೆ ವಿಚ್ಛೇದನ ಆಗುತ್ತದೆ.
ಸಪ್ತಮಾಧಿಪತಿ ಬಲಹೀನನಾಗಿ ದುಸ್ಥಾನದಲ್ಲಿದ್ದರೆ/ಸ್ತ್ರೀ ಜಾತಕದಲ್ಲಿ ಸಪ್ತಮದಲ್ಲಿ ಗುರು ಇದು ಇತರ ಗ್ರಹಗಳ ದೃಷ್ಟಿ ಇಲ್ಲದಿದ್ದರೆ.ವಿಚ್ಛೇದನ.

Read More  

ದ್ವಾದಶ ಭಾವದಲ್ಲಿ ಗ್ರಹಗಳ ಫಲಾಫಲ:

ದ್ವಾದಶ ಭಾವದಲ್ಲಿ ರವಿ ಇದ್ದರೆ ಸಾಮಾನ್ಯವಾಗಿ ಕಿ ಎತ್ತವರಿಂದಹೆಚ್ಚು ಸಹಕಾರ ಸಿಗದೇ ಆತಂಕಕ್ಕೆ ಗುರಿ ಆಗುತ್ತಾರೆ.ಕಣ್ಣಿನ ತೊಂದರೆ ಕಾಡುತ್ತದೆ.
ಚಂದ್ರನಿದ್ದರೆ ಎಷ್ಟು ಸಂಪಾದಿಸುವ ಅಷ್ಟೇ ಕರ್ಚು.
ಕುಜನಿದ್ದರೆ ಸಂಪಾದನೆಗಿಂತ ಹೆಚ್ಚು ಖರ್ಚು ಸಹೋದರರ ಸಹಾಯವಿಲ್ಲ.ಸ್ನೇಹಿತರಿಗೆ ಇವರು ಸಹಾಯ ಮಾಡುವರು ಆದರೆ ಅವರಿಂದ ಇವರಿಗೆ ಯಾವುದೇ ಸಹಾಯವಿಲ್ಲ.
ಬುಧನಿದ್ದರೆ ಬಾಲ್ಯಾವಸ್ಥೆಯಲ್ಲಿ ಕಷ್ಟಪಡ ಬೇಕಾಗುವುದು.ಯಾವುದೇ ರೀತಿಯಲ್ಲಿ ಧನ ಸಂಪಾದಿಸಿದರು ಅದೇ ಹೇಳ್ತಿ ಖರ್ಚು ಆಗುತ್ತದೆ.
ಗುರು ಇದ್ದರೆ ಪ್ರಮಾಣಿಕ ಸದ್ಗುಣಿ ,ಧನವಂತ, ನಾದರೂ ಉದಾರ ಮನೋಭಾವ ,ಖರ್ಚು ಹೆಚ್ಚಾಗುತ್ತದೆ ,ನಿಸ್ವಾರ್ಥ ಸೇವೆ ,
ಶುಕ್ರನಿದ್ದರೆ ಅದು ಸ್ವಕ್ಷೇತ್ರ ವಾಗಿದ್ದರೆ ಅಥವಾ ಉಚ್ಚ ಕ್ಷೇತ್ರವಾಗಿದ್ದರೆ ಅಂತವರು ಪ್ರಸಿದ್ಧ ವ್ಯಾಪಾರಿಗಳು, ಇಲ್ಲವೇ ರಾಜಕಾರಣಿ, ಮಂತ್ರಿಯಾಗುತ್ತಾರೆ, ಇವರಿಗೆ ಜೀವನದ ಎಲ್ಲಾ ಭಾಗ್ಯಗಳುಲಭಿಸುತ್ತವೆ. ಪತಿವ್ರತೆಯಾದ ಹೆಂಡತಿ ದೊರೆಯುತ್ತಾಳೆ .ಇವರು ಕವಿಗಳು ,ವಿದ್ವಾಂಸರು.
ಶನಿ ಇದ್ದರೆ ,ಸಾಧಾರಣ ಕುಟುಂಬದಲ್ಲಿ ಹುಟ್ಟಿದರೂ ಸಾಧಾರಣ ವಿದ್ಯೆ ದೊರೆತು ಅಸಾಧಾರಣ ವ್ಯಕ್ತಿಯಾಗುತ್ತಾರೆ. ಜೀವನದಲ್ಲಿ ಏರಿಳಿತಗಳು ಹೆಚ್ಚಾಗುತ್ತದೆ .ಧನಿಕರು. ಕುಟುಂಬದಲ್ಲಿ ಸಾಮರಸ್ಯವಿರುವುದಿಲ್ಲ.ನೀಚ ಜನರ ಸಹವಾಸ ಇರುತ್ತದೆ.
ರಾಹು ಇದ್ದರೆ ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಉತ್ಪತ್ತಿ ಅಷ್ಟೇ ಕರ್ಚು. ಆಗಾಗ ತೊಂದರೆಗೆ ಸಿಲುಕುತ್ತಾರೆ. ಸ್ವಪ್ರಯತ್ನದಿಂದ ಮುಂದೆ ಬರುತ್ತಾರೆ.
ಕೇತು ವಿದ್ದರೆ ಯಶಸ್ವಿ ರಾಜನೀತಿಜ್ಞಆಗುತ್ತಾರೆ.ನಾಲ್ಕನೇ ಭಾವದಲ್ಲಿ ಗುರುವಿದ್ದು ದ್ವಾದಶದಲ್ಲಿ ಕೇತು ಇದ್ದರೆ ಜೀವನ್ ಮುಕ್ತಿ ದೊರೆಯುತ್ತದೆ.

Read More  

ಏಕಾದಶ ಭಾವದಲ್ಲಿ ಗ್ರಹಗಳ ಪಲಾಪಲ:

ರವಿಯು ಏಕಾದಶ ಭಾವದಲ್ಲಿ ಇದ್ದರೆಅತ್ಯಂತ ಕ್ರಿಯಾಶೀಲ ವ್ಯಕ್ತಿ.ಧನವಂತ.ಸ್ವಪ್ರಯತ್ನದಿಂದ ಪ್ರಸಿದ್ಧರಾಗುತ್ತಾರೆ.
ಚಂದ್ರ ಏಕಾದಶದಲ್ಲಿ ಬಾಲ್ಯದಲ್ಲಿ ಸಾಧಾರಣ ಕುಟುಂಬ ದಿ೦ದ ಬಂದರುಯೌವನಕ್ಕೆ ಬರುವಷ್ಟರಲ್ಲಿ ಖ್ಯಾತ ರಾಗುತ್ತಾರೆ.ಧನವಂತರು.
ಕುಜ ಏಕಾದಶದಲ್ಲಿ ಚಿಕ್ಕಂದಿನಲ್ಲಿ ಕಷ್ಟ ಮುಂದೆ ಸ್ವಪ್ರಯತ್ನದಿಂದ ಭೂಮಿ ದನ ಸಂಪಾದಿಸುತ್ತಾರೆ
ಬುಧನಿದ್ದರೆ ಅತ್ಯಂತ ಚತುರತೆಯಿಂದ ಸಾಹಸದಿಂದ ಜೀವನ ಆಗುತ್ತೆ ಶ್ರೀಮಂತರಾಗುತ್ತಾರೆ.
ಗುರು ಇದ್ದರೆ ರಾಜಕೀಯ ಪುರಸ್ಕಾರ ಸಿಗುತ್ತದೆ ಧೈರ್ಯಶಾಲಿಗಳು ಜೀವನದಿ ಸುಖಭೋಗಗಳು ದೊರೆಯುತ್ತದೆ.
ಶುಕ್ರನಿದ್ದರೆ ಧನವಂತರು ಹಣದ ಕೊರತೆ ಇರುವುದಿಲ್ಲ
ಶುಕ್ರನಿದ್ದರೆ ಧನವಂತ ನಾದರೂ ಹಣದ ಕೊರತೆ.ಮೋಜಿನ ಜೀವನ.
ಶನಿ ಇದ್ದರೆ ಭವ್ಯ ವ್ಯಕ್ತಿತ್ವವುಳ್ಳ ವ್ಯಕ್ತಿ.ಶ್ರೀಮಂತ..ಅಧಿಕಾರಿಯಾಗುವ ಸಂಭವ .
ರಾಹು ಇದ್ದರೆರಾಹು ದೆಸೆಯಲ್ಲಿ ಧನ ಕನಕ ವಸ್ತು ವಾಹನ ಐಶ್ವರ್ಯ ಪದವಿ ಎಲ್ಲವೂ ದೊರೆಯುತ್ತದೆ.ಮಾನಸಿಕವಾಗಿ ಆತಂಕ.
ಕೇತು ಇದ್ದರೆ ಚತುರ ರಾಗಿದ್ದು ಆತನ ದೆಸೆಯಲ್ಲಿ ಉತ್ತಮ ಪ್ರಗತಿ ಹೊಂದುತ್ತಾರೆ ಉದ್ಯೋಗದಲ್ಲಿ ಏರಿಳಿತ.

Read More  

ಪ್ರಥಮ ರಜೋದರ್ಶನ:

ಪ್ರಥಮ ರಜೋದರ್ಶನ ವಿವರಣೆ:ಶುಕ್ಲಪಕ್ಷದಲ್ಲಿ: ಸುಶೀಲಾ.
ಕೃಷ್ಣಪಕ್ಷದಲ್ಲಿ:ಕುಲಘಾತಿನಿ.
ಭಾನುವಾರ:ರೋಗಿಣಿ.
ಸೋಮವಾರ:.
ಮಂಗಳವಾರ:ದುಃಖಿತೆ.
ಬುದುವಾರ:ಸೌಭಾಗ್ಯವತಿ.
ಗುರುವಾರ:ಸೌಭಾಗ್ಯವತಿ.
ಶುಕ್ರವಾರ:ಪ್ರತಿ ಭಕ್ತಿ.
ಶನಿವಾರ: ದುಃಖಿತೆ.ಮಲಿನೆ .
ರಾತ್ರಿಯಲ್ಲಿ: ಸದಾ ಚಿಂತೆ
ಪ್ರಾತಃಕಾಲ : ಧನಿಕಳು.
ಮಧ್ಯಾಹ್ನ: ವೇಶ್ಯೆ
ಸಾಯಂಕಾಲ: ವೇಶ್ಯೆ

Read More  

ದೃಷ್ಟಿ ಫಲಗಳು:

ದೃಷ್ಟಿ ಫಲ:ಮೇಷ ವೃಶ್ಚಿಕ ದಲ್ಲಿರುವ ರವಿಗೆಚಂದ್ರನ ದೃಷ್ಟಿಯಿದ್ದರೆ:ದಾನಿ,ಬಹುಜನ ಕೆಲಸಗಾರರು, ಸುಂದರವಾದ ಶೃಂಗಾರ ಉಳ್ಳ ಯುವತಿ. ಜನರ ಕಣ್ಮಣಿ. ಮೃದು ಶರೀರ.
ಕುಜನ ದೃಷ್ಟಿ ಇದ್ದರೆ, ಯುದ್ಧದಲ್ಲಿ ಆಸಕ್ತಿ.ಅತಿ ವೀರ ,ಕ್ರೂರಿ ,ಕಣ್ಣು ,ಹಸ್ತ ಪಾದ ಇವೆಲ್ಲ ಕೆಂಪಾಗಿರುತ್ತವೆ.ತೇಜಸ್ವಿ.
ಗುರು ದೃಷ್ಟಿ ಇದ್ದರೆ ಬಹು ದ್ರವ್ಯ ಸಂಪನ್ನ.ದಾನಿ.ಅರಸನ ಮಂತ್ರಿ.ಅಥವಾ ಸೇನಾನಾಯಕ.ಶ್ರೇಷ್ಠ ಮಾನವ.
ಶನಿ ದೃಷ್ಟಿ ಇದ್ದರೆ; ದುಃಖತಪ್ತ ಶರೀರ.ಯದ್ವಾತದ್ವಾ ವರ್ತಿಸುವವನು.ಮೂರ್ಖ .ವೃಷಭ ತುಲಾ ರವಿಗೆ ಇತರ ಗ್ರಹಗಳ ದೃಷ್ಟಿ ಪಲ:
ಚಂದ್ರ ದೃಷ್ಟಿಯಿದ್ದರೆ ವೇಶ್ಯಾ ಸಂಸರ್ಗ. ಮೃದು ಮಾತುಗಾರ. ಬಹುಯುವತಿಯರಆಶ್ರಯದಾತ.ನೀರಿನ ವೃತ್ತಿಯಿಂದ ಜೀವಿಸುತ್ತಾನೆ.
ಕುಜ ದೃಷ್ಟಿಯಿದ್ದರೆ ಶೂರತೇಜೋವಂತ.ಸಾಹಸ ಪ್ರವೃತ್ತಿ .ಧನಕೀರ್ತಿ ಪಡೆವಾತ. ಆದರೆ ಅಂಗವಿಕಲ.
ಗುರು ದೃಷ್ಟಿ ಇದ್ದರೆ ಸಮಾನವಾದ ಶತ್ರುಗಳು ಮತ್ತು ಮಿತ್ರರು ಇರುವಾತ.ರಾಜಕಾರಣಿ .
ಶನಿ ದೃಷ್ಟಿ ಇದ್ದರೆ ನಿಚನು ಆಲಸ್ಯ ಉಳ್ಳವ.ಧನಹೀನ. ವೃದ್ಧ ಹೆಂಗಸರಲ್ಲಿ ರಮಿಸುತ್ತಾನೆ.ಸದಾ ರೋಗಿಷ್ಟ .
ಮಿಥುನ ಕನ್ಯಾ ದಲ್ಲಿ ರವಿ ಇದ್ದು ಚಂದ್ರನ ದೃಷ್ಟಿ ಇದ್ದರೆ ಶತ್ರುಗಳಿಂದ ಬಂಧುಗಳಿಂದ ಪೀಡೆ.ವಿದೇಶ ಗಮನ ಚಿಂತಕ.ಬಹಳ ತೊಂದರೆ ಶೋಕ ಪಡುತ್ತಿರುತ್ತಾರೆ.
ಕುಜ ದೃಷ್ಟಿ ಇದ್ದರೆ ಶತ್ರುಭಯ ಕಲಹ ಯುದ್ಧದಲ್ಲಿ ಅಪವಾದ ಕೇಳುವಾತ.ದುಃಖಿಸುತ್ತಾರೆ.ನಾಚಿಕೆ ಸ್ವಭಾವ.
ಗುರು ದೃಷ್ಟಿ ಇದ್ದರೆ ಬಹು ಶಾಸ್ತ್ರ ಪಾಠ ಪ್ರವಚನಗೈವಾತ. ರಾಜರ ರಾಯ ಬಾರಿ.ವಿದೇಶವಾಸಿ. ಕೋಪಿಷ್ಠ.ರೋಗಿಯಾಗುತ್ತಾನೆ.
ಶನಿದೃಷ್ಠಿ ಇದ್ದರೆ . ಬಹುಸಂಖ್ಯೆಯ ಕೆಲಸಗಾರರು. ಉದ್ವೇಗ.ಬಹುಮಂದಿ ಬಂಧುಗಳು ಅವರನ್ನು ಪೋಷಣೆಮಾಡುತ್ತಾನೆ ಆದರೆ ಕಪಟಿ,
ಕಟಕ ರಾಶಿ ಯಲ್ಲಿರುವ ರವಿಗೆ ಚಂದ್ರ ದೃಷ್ಟಿ ಇದ್ದರೆ ರಾಜನೋ ರಾಜ ಸಮಾನ ನೋಆಗುತ್ತಾನೆ.
ನೀರಿನ ಪದಾರ್ಥಗಳ ವ್ಯಾಪಾರಿ ಧನಿಕ, ಸ್ಥಿರ ಬುದ್ಧಿಯುಳ್ಳವನು.ಕ್ರೂರ ಸ್ವಭಾವ.
ಕುಜ ದೃಷ್ಟಿ ಇದ್ದರೆ ಬಾವು ರೋಗ ಗಳಿಂದ ಬಳಲುತ್ತಾನೆ.ಬಂಧುಗಳಲ್ಲಿ ವಿರಸ.ಸಂತಾನಹೀನ.
ಗುರು ದೃಷ್ಟಿಯಿದ್ದರೆ ಶ್ರೇಷ್ಠ ಮಾನವ ಮಂತ್ರಿ ಅಥವಾ ಸೇನಾನಾಯಕ ಮಹಾ ಪ್ರಸಿದ್ಧನು ನೈಪುಣ್ಯಉಳ್ಳವನು.
ಶನಿ ದೃಷ್ಟಿಯಿದ್ದರೆ ಕಫ ವಾಯು ರೋಗ ಗಳಿಂದ ಬಳಲುವಾಗ ಪರರ ಸ್ವತ್ತನ್ನು ಅಪಹರಿಸುತ್ತಾನೆ.ವಕ್ರಬುದ್ಧಿ . ದುಷ್ಟ.ಚಾಡಿಕೋರ .
ಸಿಂಹ ರವಿಗೆ ಚಂದ್ರನ ದೃಷ್ಟಿ ಇದ್ದರೆ ,ಬುದ್ಧಿ ಧಾರಣ ಶಕ್ತಿ ಉಳ್ಳವನು. ಒಳ್ಳೆಯ ಹೆಂಡತಿ. ಕಫ ಪೀಡಿತ .ರಾಜರಿಗೆ ಒಡೆಯ.
ಕುಜ ದೃಷ್ಟಿ ಇದ್ದರೆ ಅನ್ಯರ ಹೆಂಡತಿಯಲ್ಲಿ ಆಸಕ್ತ.ಪರಾಕ್ರಮಿ.ಸಾಹಸಿಗ ಸದಾ ಉದ್ಯೋಗ ಶೀಲ ಕೋಪ ಜಾಸ್ತಿ.ಸಮಾಜದಲ್ಲಿ ಪ್ರಧಾನ ಪುರುಷ.
ಗುರು ದೃಷ್ಟಿ ಇದ್ದರೆ ದೇವಾಲಯ ಉಪವನ ವಿಹಾರ ಸ್ಥಳ ಸರೋವರ ರಚಿಸುತ್ತಾನೆ.ಮಹಾ ಬಲಿಷ್ಠ.ಜನರಲ್ಲಿ ಬೆರೆಯುತ್ತಾನೆ.ಮಹಾ ಬುದ್ಧಿವಂತ.
ಶನಿ ದೃಷ್ಟಿ ಇದ್ದರೆ ಅನ್ಯರ ಕಾರ್ಯಗಳನ್ನು ತಡೆಯೊಡ್ಡಿ ನಾಸ ಮಾಡುವುದರಲ್ಲಿ ದಕ್ಷ.ನಪುಂಸಕ.ಪರೋಪದ್ರವಕಾರಿ.
ಧನು ಮೀನಾ ರವಿಗೆ ಇತರ ಗ್ರಹ ದೃಷ್ಟಿ:
ಚಂದ್ರನ ದೃಷ್ಟಿ ಇದ್ದರೆವಾಕ್ಚಾತುರ್ಯ.ಬುದ್ಧಿವಂತ.ಮಹಾ ಸಂಪನ್ನ.ಪುತ್ರ ವಂತ.ವೈಭವ ಜೀವನ ನಡೆಸುವ ರಾಜ ಸಮಾನನು ದುಃಖ ರಹಿತ ಸುಪುಷ್ಟ ಸುಂದರ ಶರೀರ.
ಕುಜ ದೃಷ್ಟಿ ಇದ್ದರೆ ಯುದ್ಧದಲ್ಲಿ ಜಯಕೀರ್ತಿ ಗಳಿಸುವಾತ,ಸ್ಪಷ್ಟ ಮಾತುಗಾರ.ಧನ ಸುಖಾದಿ ಸಂಪನ್ನ.ಕೋಪಿಷ್ಟ.
ಗುರು ದೃಷ್ಟಿ ಇದ್ದರೆ ಅರಮನೆಯಲ್ಲಿ ಪ್ರಭಾವಿ ವ್ಯಕ್ತಿ.ವಾಹನಗಳ ಒಡೆಯ.ವಿದ್ಯಾ ಸಂಪನ್ನ.
ಶನಿ ದೃಷ್ಟಿ ಇದ್ದರೆ ಅಪವಿತ್ರವಾದ ಕೋಳಕನು.ಪರರ ಅನ್ನವನ್ನು ಅಪೇಕ್ಷಿಸುವನು.ಈಚೆ ಜನರ ಸಹವಾಸ.ಪ್ರಾಣಿಗಳಲ್ಲಿ ಕ್ರೀಡೆ ಸುತ್ತಾನೆ.
ಮಕರ ಕುಂಭ ರವಿಗೆ ಇತರ ಗ್ರಹಗಳ ದೃಷ್ಟಿ.
ಚಂದ್ರ ದೃಷ್ಟಿ ಇದ್ದರೆ ಇಂದ್ರಜಾಲ ಮಾಯ ಜಾಲ ವಿದ್ಯಾ ಪಟು.ಚಂಚಲ ಬುದ್ಧಿ . ವಿವಿಧಸ್ತ್ರೀಯರ ಸಂಗ .ಧನ ಆರೋಗ್ಯ ಹಾನಿ.
ಕುಜ ದೃಷ್ಟಿ ಇದ್ದರೆ ರೋಗಶತ್ರು ಪೀಡಿತ ಅನ್ಯ ರೊಡನೆ ಕಲಹ .ಶಸ್ತ್ರಗಳಿಂದ ಗಾಯ. ಅಂಗ ಹೀನ.
ಗುರು ದೃಷ್ಟಿ ಇದ್ದರೆ ಶುಭ ಕಾರ್ಯಕರ್ತರು ಬುದ್ಧಿವಂತರು ಸರ್ವರಿಗೂ ಆಶ್ರಯದಾತ ಬಹಳ ಕೀರ್ತಿವಂತ ಸಂತೋಷ.
ಶನಿ ದೃಷ್ಟಿ ಇದ್ದರೆ ಶತ್ರುತ್ವವನ್ನು ಗೊಳಿಸುತ್ತಾರೆ.ರಾಜಕಾರಣಿಗಳಿಂದ ಸನ್ಮಾನ ಕೊಳ್ಳುತ್ತಾರೆ ವಿಶೇಷ ಧೈರ್ಯ.

Read More  

ಸಂತೋಷವಿಲ್ಲದ ವಿವಾಹ ಜೀವನ:

ಸಂತೋಷವಿಲ್ಲದ ವಿವಾಹ ಜೀವನ:ಲಗ್ನ ಚಂದ್ರ ಶುಕ್ರ. ಮಾರಕರಾದ ರವಿರಾಹು ಶನಿಯಿಂದಪೀಡಿತರಾದಾಗ.
ಅಥವಾ2-4-7-8-12ಭಾವಗಳು ಗ್ರಹಗಳಿಂದಪೀಡಿತರಾದಾಗ ವೈವಾಹಿಕ ಜೀವನ ಪ್ರಶ್ನಾವಳಿಯಲ್ಲಿ ಇರುತ್ತದೆ.
೨ ಕಳತ್ರಕಾರಕ ಶುಕ್ರನಿಂದದುಃಸ್ಥಾನದಲ್ಲಿ ಪಾಪಗ್ರಹಗಳು ಅಥವಾ ಶುಕ್ರನಿಗೆ ಕೋನದಲ್ಲಿ(1-5-9) ಕೇತು ಸ್ಥಿತವಾಗಿ ಸಪ್ತಮಾಧಿಪತಿಅಥವಾ ಭಾವಾಧಿಪತಿ ಬಲಹೀನ ರಾದಾಗ
೩ ರವಿ ಲಗ್ನದಲ್ಲಿ ಪೀಡಿತರಾಗಿ ಸ್ಥಿತರಾಗಿದ್ದಾರೆ ವಿರಸಗಳುಶೇಕಡ ಹತ್ತರಷ್ಟು ವಿರಸ ವ್ಯಾಜ್ಯಗಳು .
ಮುಂದುವರಿಯುವುದು.

Read More  

ಕುಜನಿಗೆದೃಷ್ಠಿ ಫಲ

ಮೇಷ ವೃಶ್ಚಿಕ ದಲ್ಲಿರುವ ಕುಜನಿಗೆರವಿ ದೃಷ್ಟಿಯಿದ್ದರೆಧನ ಸಂಪತ್ತು .ರಾಜಕಾರಣದಲ್ಲಿ ಪ್ರಬಲ ವ್ಯಕ್ತಿ.ಪತ್ನಿ ಪುತ್ರರು ಇವರನ್ನು ನೋಡಿ ಸಂತೋಷದಿಂದ ಇರುತ್ತಾರೆ.ಉದಾರಿಯೂ ಆಗಿರುತ್ತಾರೆ.
ಚಂದ್ರನ ದೃಷ್ಟಿ ಇದ್ದರೆ ತಾಯಿಯನ್ನು ಬೇಗ ಕಳೆದುಕೊಳ್ಳುತ್ತಾರೆ.ಅಂಗಗಳಿಗೆ ಪೆಟ್ಟು ತೆಗೆದು ಗಾಯದ ಕಲೆಗಳಿರುತ್ತವೆ.ತನ್ನವರ ದ್ವೇಷಿ.ಮಿತ್ರ ರಹಿತ ಅಸೂಯೆ ಪಡುತ್ತಾರೆ.
ಬುಧ ದೃಷ್ಟಿ ಇದ್ದರೆ ಪರರ ಧನ ಸಂಪತ್ತು ಅಪರಿಸುವುದರಲ್ಲಿ ನಿಪುಣ.ಸುಳ್ಳುಗಾರ.ಕಾಮ ಪೀಡಿತ ದ್ವೇಷ ಬುದ್ಧಿ.ವೇಶ್ಯೆಯರ ಪ್ರಿಯ.
ಗುರು ದೃಷ್ಟಿ ಇದ್ದರೆ ಮಹಾಪಂಡಿತ .ಒಳ್ಳೆಯ ಸ್ವಭಾವ.ಮಾತಾಪಿತರ ಪ್ರೀತಿಪಾತ್ರ.ಧನಿಕ,ಸಕಲ ಸಂಪತ್ತಿರುವವರು.
ಶುಕ್ರ ದೃಷ್ಟಿಯಿದ್ದರೆ ಸ್ತ್ರೀ ನಿಮಿತ್ತದಿಂದ ಆಗಾಗ ಬಂದನ ಸ್ತ್ರೀಯರ ಸಂಪತ್ತನ್ನು ಹೊಂದಿರುತ್ತಾನೆ.
ಶನಿ ದೃಷ್ಟಿಯಿದ್ದರೆಕಳ್ಳ ಘಾಸಿಗೊಳಿಸು ವುದರಲ್ಲಿ ಶೂರ.ಪೌರಸ ಹೀನ.ಸ್ವಬಂದು ಪರಿತಕ್ತ.ಅನ್ಯರ ಪತ್ನಿಯರನ್ನು ಇಷ್ಟಪಡುತ್ತಾನೆ.
ವೃಷಭ ತುಲಾದಲ್ಲಿ ಕುಜ:ರವಿ ದೃಷ್ಟಿ :ಕಾಡು ಬೆಟ್ಟಗಳಲ್ಲಿ ವಿವರಿಸುತ್ತಾನೆ ಸ್ತ್ರೀದ್ವೇಷ. ಬಹುಶತೃಗಳು ಇರುವಾತ.ಉಗ್ರ ಕೋಪಿ.
ಚಂದ್ರ ದೃಷ್ಟಿ:ತಾಯಿಗೆ ಬೇಡವಾದವನು ಬಹುಮಂದಿ ವನಿತೆಯರೊಡೆಯ ಯು. ಯುದ್ಧ ಬೀತಿ .
ಬುದದೃಷ್ಟಿ:ಕಲಹದಲ್ಲಿ ನಿಸ್ಸೀಮಮೃದುಭಾಷಿ.ಮೃದು ಶರೀರ .ಅಲ್ಪ ಪುತ್ರರು.ಸ್ವಲ್ಪ ದನಿಕ.ವಿವಿಧ ಶಾಸ್ತ್ರ ಬಲ್ಲವನು.
ಗುರು ದೃಷ್ಟಿ:ವಾದ್ಯವಾದನ ನಿಪುಣಸಂಗೀತಜ್ಞ.ಶೌಭಾಗ್ಯವಂತ.ಸ್ವಜನ ಬಂದು ವರ್ಗಕ್ಕೆ ಮುಖಂಡ.ಸರ್ವ ಸಮೃದ್ಧಿ.
ಶುಕ್ರ ದೃಷ್ಟಿ:ರಾಜಕೀಯ ಮುಖಂಡ ಪ್ರಸಿದ್ಧ ಸುಖಿ ಜೀವ.
ಶನಿ ದೃಷ್ಟಿ:ಬಂಧು ಮಿತ್ರರಲ್ಲಿ ಬೆರೆತಿರುವಾತ.ವಿದ್ವಾಂಸ.ಗ್ರಾಮಗಳ ಮುಖಂಡ.
ಮಿಥುನ ಕನ್ಯಾ ದಲ್ಲಿ ಕುಜ:ರವಿ ದೃಷ್ಟಿ :ಪರಾಕ್ರಮಿ ವಿದ್ಯಾವಂತ .ಧನಿಕ. ಬಲಿಷ್ಠ .ಕೆಂಪು ಮೈಬಣ್ಣ.
ಚಂದ್ರ ದೃಷ್ಟಿ;ಸುಖಿ .ಧನಿಕ, ಸುಂದರ ಕನ್ಯೆಯರ ರಕ್ಷಕ ಯುವತಿಯರ ಬೆಂಬಲ.ಕಾರ್ಯದರ್ಶಿ.
ಬುದ ದೃಷ್ಟಿ:'ವಿವಿಧ ಭಾಷೆಯಲ್ಲಿ ಓದುವುದರಲ್ಲಿ ಬರೆಯುವುದರಲ್ಲಿ ತಜ್ಞ .ಕಾವ್ಯರಚನಾ ತಜ್ಞ .ಮಾತುಗಾರ.ಸುಳ್ಳು ಬೆರೆಸಿ ಮಾತನಾಡುತ್ತಾನೆ.
ಗುರು ದೃಷ್ಟಿ:ಎಲ್ಲರ ಮಧ್ಯೆ ಶೋಭಿಸುತ್ತಾನೆ .ದೀನನಾಗಿ .ವಿದೇಶದಲ್ಲಿ ದುಡಿಯುತ್ತಾನೆ.
ಶುಕ್ರ ದೃಷ್ಟಿ:ಸ್ತ್ರೀಯರ ಕೆಲಸ ಕಾರ್ಯಗಳನ್ನು ಮಾಡುತ್ತಾನೆ ಸಮೃದ್ಧಿಯುಳ್ಳವನು. ಭಾಗ್ಯವಂತ .ಆಭರಣಗಳ ಆಸಕ್ತನೂ,
ಶನಿ ದೃಷ್ಟಿ:ಅತ್ಯಂತ ದುಃಖಿಸುವ ನಿರ್ಮಲನಲ್ಲ .ಸಂಪತ್ತು ಇಲ್ಲ.
ಕಟಕ ರಾಶಿಯಲ್ಲಿ ಕುಜ:ರವಿ ದೃಷ್ಟಿ .ಪಿತ್ತ ರೋಗದಿಂದ ಬಳಲುತ್ತಾನೆ. ದೀರ.
ಚಂದ್ರ ದೃಷ್ಟಿ:ಬಹು ರೋಗಿ.ಕುರೂಪಿ ಶೋಕ ಸಂಪತ್ತು.
ಬುದ ದೃಷ್ಟಿ:ಕೊಳಕು ಪಾಪ ಪ್ರವೃತ್ತಿ ಕೆಟ್ಟ ಕುಟುಂಬ ಸ್ವಜನ ಬಹಿಷ್ಕೃತ .ಲಜ್ಜಾಹೀನ.
ಗುರುದೃಷ್ಟಿ :ರಾಜಕಾರಣಿ ವಿದ್ವಾಂಸ ದಾನಿ ಅದೃಷ್ಟವಂತ ರತಿ ಸುಖಬೋಗ .
ಶುಕ್ರ ದೃಷ್ಟಿ:ಧನವ್ಯಯ ಸ್ತ್ರಿವಿಪತ್ತಿಗೆ ಒಳಗಾಗುವ .
ಶನಿ ದೃಷ್ಟಿ:ವಿಲಾಸಪ್ರಿಯ.ಜಲ ಪ್ರಯಾಣದಿಂದ ಧನಲಾಭ.
ಸಿಂಹದಲ್ಲಿ ಕುಜ:ರವಿ ದೃಷ್ಟಿ :ಶರಣಾಗತ ರಕ್ಷಕ ಬಂಧುಮಿತ್ರಯುತ.
ಚಂದ್ರ ದೃಷ್ಟಿ :ತಾಯಿಗೆ ಅಯಿತ.ಬುದ್ಧಿವಂತ ಗಟ್ಟಿಶರಿರ . ಸ್ತ್ರಿಧನಪ್ರಾಪ್ತಿ.
ಬುಧ ದೃಷ್ಟಿ:ವಿವಿಧ ಶಿಲ್ಪಕಲಾ ನಿಪುಣ.ವಕ್ರಬುದ್ಧಿ.ಅತ್ಯಾಸೆ .
ಗುರು ದೃಷ್ಟಿ:ವಿದ್ಯಾದಾನ ಆಚಾರ್ಯ.ಸುಬುದ್ದಿ
ಶುಕ್ರ ದೃಷ್ಟಿ;ಸ್ತ್ರೀ ಶೌಭಾಗ್ಯವಂತ.ಅತಿ ಸಂತೋಷ.
ಶನಿ ದೃಷ್ಟಿ;ದನ ಹೀನ.ದುಃಖಿತ.
ಧನು ಮೀನಾದಲ್ಲಿ ಕುಜ:ರವಿ ದೃಷ್ಟಿ ಸೌಭಾಗ್ಯವಂತಬಹುಜನ ನಮಸ್ಕೃತ.
ಚಂದ್ರ ದೃಷ್ಟಿ:ಕಲಹ ಪ್ರಿಯ.ಬುದ್ಧಿವಂತ.
ಬುಧದೃಷ್ಟಿ:ಮೇಧಾವಿ.ವಿದ್ವಾಂಸ.
ಗುರು ದೃಷ್ಟಿ:ಪತ್ನಿ ಇಲ್ಲದಾತ ಸುಖ ಹೀನ ಧನಿಕ,
ಶುಕ್ರ ದೃಷ್ಟಿ:ಚಿತ್ರ ಅಲಂಕಾರಯುತ .ಸುಂದರ.ಉದಾರಿ
ಶನಿ ದೃಷ್ಟಿ:ಕೆಟ್ಟ ಶರೀರ.ಸುಖದನ ಹೀನ.
ಮಕರ ಕುಂಭದಲ್ಲಿ ಕುಜ:ರವಿ ದೃಷ್ಟಿ.ಕಪ್ಪು ಬಣ್ಣ.ಪರಾಕ್ರಮಿ.ಮಡದಿ ಮಕ್ಕಳು ಸಂಪತ್ತು ಇರುವವನು.
ಚಂದ್ರ ದೃಷ್ಟಿ:ತಾಯಿಗೆ ಅಹಿತಕರ.ಉದಾರಿ ಮಿತ್ರ ಹೀನ.
ಬುದದೃಷ್ಟಿ:ಸುಂದರ ನಡಿಗೆ ಧನಹೀನಅರ್ಧಮಿ.
ಗುರು ದೃಷ್ಟಿ:ದೀರ್ಘಾಯಸ್ಸು.ಬಂದು ಹಿತಕಾರಿ.
ಶುಕ್ರ ದೃಷ್ಟಿ:ಸರ್ವ ಸಂಪನ್ನ ಸ್ತ್ರೀ ಪೋಷಕ.
ಶನಿ ದೃಷ್ಟಿ:ರಾಜಾ ಧನಿಕ ಸ್ತ್ರೀದ್ವೇಷ ಬಹು ಸಂಚು

Read More  

ವಿವಾಹಕ್ಕೆ ಶುಭ -ಅಶುಭ ಯೋಗಗಳು;

ಜಾತಕ ಒಂದಾಣಿಕೆಗೆಶುಭ-ಅಶುಭ ಯೋಗಗಳು:
೧ ಒಂದೇ ರಾಶಿ ಅಥವಾ ಲಗ್ನ ಒಂದೇ ವಧು ವರರ ಜಾತಕದಲ್ಲಿ ಇದ್ದರೆ ಶುಭ.
೨ ಲಗ್ನವು ಮತ್ತೊಬ್ಬರ ಸಪ್ತಮ ಸ್ಥಾನ ವಾಗಿದ್ದರೆ ಶುಭ.
೩ ಒಂದು ಜಾತಕದಲ್ಲಿ ಶುಕ್ರ ಸ್ಥಿತರಾದ ರಾಶಿಯಲ್ಲಿಮತ್ತೊಬ್ಬರ ಜಾತಕದಲ್ಲಿ ಚಂದ್ರ ಸ್ಥಿತರಾದರೆ ಶುಭ.
೪ ಲಗ್ನಾಧಿಪತಿ ಮತ್ತೊಬ್ಬರ ಲಗ್ನದಲ್ಲಿದ್ದರೆ ಶುಭ.
೫ ಲಗ್ನದಲ್ಲಿರುವ ಗ್ರಹಗಳು ಮತ್ತೊಬ್ಬರ ಜಾತಕದ ಸಪ್ತಮದಲ್ಲಿದ್ದರೆ ಶುಭ.
೬ ಎರಡು ಜಾತಕಗಳಲ್ಲಿ ಗ್ರಹಗಳಿಗೆ ಶುಭ ದೃಷ್ಟಿ ಇದ್ದರೆ ಶುಭ
೭ ಗುರು ಒಂದು ಜಾತಕದಲ್ಲಿ ಸ್ಥಿತ ಸ್ಥಾನದಿಂದ ಮತ್ತೊಬ್ಬರ ಜಾತಕದಲ್ಲಿ 3-1-2 ಅಥವಾ 11 ರಲ್ಲಿದ್ದರೆಶುಭ.
೮ ಸಪ್ತಮದಲ್ಲಿ ಉಚ್ಚ ಗುರುವಿದ್ದರೆ ಪತಿ-ಪತ್ನಿಯರು ಧರ್ಮನಿಷ್ಠೆ ಉಳ್ಳವರು.
೯ ಸಪ್ತಮದಲ್ಲಿ ಶನಿ ಇದ್ದರೆಬಾಲಾಡ್ಯರಾಗಿದ್ದರೆ ಪತಿ-ಪತ್ನಿಯರು ಧಾರ್ಮಿಕರು ತತ್ವಜ್ಞಾನದಲ್ಲಿ ಆಸಕ್ತಿ ಮಿತಭಾಷಿಗಳು.
೧೦ ಸಪ್ತಮದಲ್ಲಿ ಬಲಾಡ್ಯ ರವಿ ಇದ್ದರೆ ಪತಿ-ಪತ್ನಿಯರು ಶ್ರೀಮಂತರು ಅಧಿಕಾರ ವರ್ಗದವರು ರಾಜಕಾರಣಿಗಳು ಆಗಿರುತ್ತಾರೆ.
೧೧ ಕುಜನು ತುಲಾ ರಾಶಿಯಲ್ಲಿ ಇದ್ದರೆ ಸ್ತ್ರಿ ದೊರಕುತ್ತಾಳೆ ಮತ್ತು ಅವಳಿಂದ ಅನೇಕ ತೊಂದರೆಗಳು ಬರುತ್ತವೆ.
೧೨ ವಧು ವರರ ಒಬ್ಬರ ಜಾತಕದಲ್ಲಿ ಮಾತ್ರ ಲಗ್ನ ಸಪ್ತಮದಲ್ಲಿ ರವಿ ಕುಜ ಶನಿ ರಾಹು ಗಳು ಇದ್ದುಇನ್ನೊಬ್ಬರ ಜಾತಕದಲ್ಲಿ ಇರದಿದ್ದರೆ ಅಶುಭದಾಯಕ.
೧೩ ಶನಿಯು ಸಪ್ತಮದಲ್ಲಿದ್ದರೆ ದಾಂಪತ್ಯ ತೊಂದರೆ ವಿವಾಹ ನಿಧಾನ ಅಥವಾ ಇಳಿವಯಸ್ಸಿನಲ್ಲಿ ಗುಪ್ತ ಸಂಬಂಧ ಹೊಂದುತ್ತಾನೆ ಅಥವಾ ಪುನರ್ವಿವಾಹ ಯೋಗ.
೧೪ ದ್ವಿತೀಯಾಧಿಪತಿ ಸಪ್ತಮದಲ್ಲಿದ್ದರೆ ವಿವಾಹದ ನಂತರ ಲಾಭ ಆದಾಯ ಕಳಿಸುತ್ತಾರೆ.ಪತ್ನಿ ಅಲ್ಲದೆ ಇತರ ಸ್ತ್ರೀಯನ್ನು ಹೊಂದುತ್ತಾರೆ.
೧೫ ತೃತೀಯಾಧಿಪತಿ ಶುಭ ಗ್ರಹವಾಗಿ ಸಪ್ತಮದಲ್ಲಿದ್ದರೆ ಜಾತಕರ ಪತ್ನಿಯು ಸುಂದರ ಭವಿಷ್ಯ ಉಳ್ಳವಳು. ಅಶುಭ ಗ್ರಹ ಸಪ್ತಮದಲ್ಲಿದ್ದರೆ ಪತ್ನಿಯು ನೀತಿ ಗೆಡುತಾಳೆ .ಗುಪ್ತ ಸಂಬಂಧ ಹೊಂದಿರುತ್ತಾಳೆ.

Read More  

ವಿವಾಹಕ್ಕೆ ಶುಭ -ಅಶುಭ ಯೋಗಗಳು;

ಜಾತಕ ಒಂದಾಣಿಕೆಗೆಶುಭ-ಅಶುಭ ಯೋಗಗಳು:
೧ ಒಂದೇ ರಾಶಿ ಅಥವಾ ಲಗ್ನ ಒಂದೇ ವಧು ವರರ ಜಾತಕದಲ್ಲಿ ಇದ್ದರೆ ಶುಭ.
೨ ಲಗ್ನವು ಮತ್ತೊಬ್ಬರ ಸಪ್ತಮ ಸ್ಥಾನ ವಾಗಿದ್ದರೆ ಶುಭ.
೩ ಒಂದು ಜಾತಕದಲ್ಲಿ ಶುಕ್ರ ಸ್ಥಿತರಾದ ರಾಶಿಯಲ್ಲಿಮತ್ತೊಬ್ಬರ ಜಾತಕದಲ್ಲಿ ಚಂದ್ರ ಸ್ಥಿತರಾದರೆ ಶುಭ.
೪ ಲಗ್ನಾಧಿಪತಿ ಮತ್ತೊಬ್ಬರ ಲಗ್ನದಲ್ಲಿದ್ದರೆ ಶುಭ.
೫ ಲಗ್ನದಲ್ಲಿರುವ ಗ್ರಹಗಳು ಮತ್ತೊಬ್ಬರ ಜಾತಕದ ಸಪ್ತಮದಲ್ಲಿದ್ದರೆ ಶುಭ.
೬ ಎರಡು ಜಾತಕಗಳಲ್ಲಿ ಗ್ರಹಗಳಿಗೆ ಶುಭ ದೃಷ್ಟಿ ಇದ್ದರೆ ಶುಭ
೭ ಗುರು ಒಂದು ಜಾತಕದಲ್ಲಿ ಸ್ಥಿತ ಸ್ಥಾನದಿಂದ ಮತ್ತೊಬ್ಬರ ಜಾತಕದಲ್ಲಿ 3-1-2 ಅಥವಾ 11 ರಲ್ಲಿದ್ದರೆಶುಭ.
೮ ಸಪ್ತಮದಲ್ಲಿ ಉಚ್ಚ ಗುರುವಿದ್ದರೆ ಪತಿ-ಪತ್ನಿಯರು ಧರ್ಮನಿಷ್ಠೆ ಉಳ್ಳವರು.
೯ ಸಪ್ತಮದಲ್ಲಿ ಶನಿ ಇದ್ದರೆಬಾಲಾಡ್ಯರಾಗಿದ್ದರೆ ಪತಿ-ಪತ್ನಿಯರು ಧಾರ್ಮಿಕರು ತತ್ವಜ್ಞಾನದಲ್ಲಿ ಆಸಕ್ತಿ ಮಿತಭಾಷಿಗಳು.
೧೦ ಸಪ್ತಮದಲ್ಲಿ ಬಲಾಡ್ಯ ರವಿ ಇದ್ದರೆ ಪತಿ-ಪತ್ನಿಯರು ಶ್ರೀಮಂತರು ಅಧಿಕಾರ ವರ್ಗದವರು ರಾಜಕಾರಣಿಗಳು ಆಗಿರುತ್ತಾರೆ.
೧೧ ಕುಜನು ತುಲಾ ರಾಶಿಯಲ್ಲಿ ಇದ್ದರೆ ಸ್ತ್ರಿ ದೊರಕುತ್ತಾಳೆ ಮತ್ತು ಅವಳಿಂದ ಅನೇಕ ತೊಂದರೆಗಳು ಬರುತ್ತವೆ.
೧೨ ವಧು ವರರ ಒಬ್ಬರ ಜಾತಕದಲ್ಲಿ ಮಾತ್ರ ಲಗ್ನ ಸಪ್ತಮದಲ್ಲಿ ರವಿ ಕುಜ ಶನಿ ರಾಹು ಗಳು ಇದ್ದುಇನ್ನೊಬ್ಬರ ಜಾತಕದಲ್ಲಿ ಇರದಿದ್ದರೆ ಅಶುಭದಾಯಕ.
೧೩ ಶನಿಯು ಸಪ್ತಮದಲ್ಲಿದ್ದರೆ ದಾಂಪತ್ಯ ತೊಂದರೆ ವಿವಾಹ ನಿಧಾನ ಅಥವಾ ಇಳಿವಯಸ್ಸಿನಲ್ಲಿ ಗುಪ್ತ ಸಂಬಂಧ ಹೊಂದುತ್ತಾನೆ ಅಥವಾ ಪುನರ್ವಿವಾಹ ಯೋಗ.
೧೪ ದ್ವಿತೀಯಾಧಿಪತಿ ಸಪ್ತಮದಲ್ಲಿದ್ದರೆ ವಿವಾಹದ ನಂತರ ಲಾಭ ಆದಾಯ ಕಳಿಸುತ್ತಾರೆ.ಪತ್ನಿ ಅಲ್ಲದೆ ಇತರ ಸ್ತ್ರೀಯನ್ನು ಹೊಂದುತ್ತಾರೆ.
೧೫ ತೃತೀಯಾಧಿಪತಿ ಶುಭ ಗ್ರಹವಾಗಿ ಸಪ್ತಮದಲ್ಲಿದ್ದರೆ ಜಾತಕರ ಪತ್ನಿಯು ಸುಂದರ ಭವಿಷ್ಯ ಉಳ್ಳವಳು. ಅಶುಭ ಗ್ರಹ ಸಪ್ತಮದಲ್ಲಿದ್ದರೆ ಪತ್ನಿಯು ನೀತಿ ಗೆಡುತಾಳೆ .ಗುಪ್ತ ಸಂಬಂಧ ಹೊಂದಿರುತ್ತಾಳೆ.

Read More  

ಕುಜನಿಗೆ ಇತರ ಗ್ರಹಗಳದ ದೃಷ್ಠಿ:

ಮೇಷ ವೃಶ್ಚಿಕ ದಲ್ಲಿರುವ ಕುಜನಿಗೆರವಿ ದೃಷ್ಟಿಯಿದ್ದರೆಧನ ಸಂಪತ್ತು .ರಾಜಕಾರಣದಲ್ಲಿ ಪ್ರಬಲ ವ್ಯಕ್ತಿ.ಪತ್ನಿ ಪುತ್ರರು ಇವರನ್ನು ನೋಡಿ ಸಂತೋಷದಿಂದ ಇರುತ್ತಾರೆ.ಉದಾರಿಯೂ ಆಗಿರುತ್ತಾರೆ.
ಚಂದ್ರನ ದೃಷ್ಟಿ ಇದ್ದರೆ ತಾಯಿಯನ್ನು ಬೇಗ ಕಳೆದುಕೊಳ್ಳುತ್ತಾರೆ.ಅಂಗಗಳಿಗೆ ಪೆಟ್ಟು ತೆಗೆದು ಗಾಯದ ಕಲೆಗಳಿರುತ್ತವೆ.ತನ್ನವರ ದ್ವೇಷಿ.ಮಿತ್ರ ರಹಿತ ಅಸೂಯೆ ಪಡುತ್ತಾರೆ.
ಬುಧ ದೃಷ್ಟಿ ಇದ್ದರೆ ಪರರ ಧನ ಸಂಪತ್ತು ಅಪರಿಸುವುದರಲ್ಲಿ ನಿಪುಣ.ಸುಳ್ಳುಗಾರ.ಕಾಮ ಪೀಡಿತ ದ್ವೇಷ ಬುದ್ಧಿ.ವೇಶ್ಯೆಯರ ಪ್ರಿಯ.
ಗುರು ದೃಷ್ಟಿ ಇದ್ದರೆ ಮಹಾಪಂಡಿತ .ಒಳ್ಳೆಯ ಸ್ವಭಾವ.ಮಾತಾಪಿತರ ಪ್ರೀತಿಪಾತ್ರ.ಧನಿಕ,ಸಕಲ ಸಂಪತ್ತಿರುವವರು.
ಶುಕ್ರ ದೃಷ್ಟಿಯಿದ್ದರೆ ಸ್ತ್ರೀ ನಿಮಿತ್ತದಿಂದ ಆಗಾಗ ಬಂದನ ಸ್ತ್ರೀಯರ ಸಂಪತ್ತನ್ನು ಹೊಂದಿರುತ್ತಾನೆ.
ಶನಿ ದೃಷ್ಟಿಯಿದ್ದರೆಕಳ್ಳ ಘಾಸಿಗೊಳಿಸು ವುದರಲ್ಲಿ ಶೂರ.ಪೌರಸ ಹೀನ.ಸ್ವಬಂದು ಪರಿತಕ್ತ.ಅನ್ಯರ ಪತ್ನಿಯರನ್ನು ಇಷ್ಟಪಡುತ್ತಾನೆ.
ವೃಷಭ ತುಲಾದಲ್ಲಿ ಕುಜ:ರವಿ ದೃಷ್ಟಿ :ಕಾಡು ಬೆಟ್ಟಗಳಲ್ಲಿ ವಿವರಿಸುತ್ತಾನೆ ಸ್ತ್ರೀದ್ವೇಷ. ಬಹುಶತೃಗಳು ಇರುವಾತ.ಉಗ್ರ ಕೋಪಿ.
ಚಂದ್ರ ದೃಷ್ಟಿ:ತಾಯಿಗೆ ಬೇಡವಾದವನು ಬಹುಮಂದಿ ವನಿತೆಯರೊಡೆಯ ಯು. ಯುದ್ಧ ಬೀತಿ .
ಬುದದೃಷ್ಟಿ:ಕಲಹದಲ್ಲಿ ನಿಸ್ಸೀಮಮೃದುಭಾಷಿ.ಮೃದು ಶರೀರ .ಅಲ್ಪ ಪುತ್ರರು.ಸ್ವಲ್ಪ ದನಿಕ.ವಿವಿಧ ಶಾಸ್ತ್ರ ಬಲ್ಲವನು.
ಗುರು ದೃಷ್ಟಿ:ವಾದ್ಯವಾದನ ನಿಪುಣಸಂಗೀತಜ್ಞ.ಶೌಭಾಗ್ಯವಂತ.ಸ್ವಜನ ಬಂದು ವರ್ಗಕ್ಕೆ ಮುಖಂಡ.ಸರ್ವ ಸಮೃದ್ಧಿ.
ಶುಕ್ರ ದೃಷ್ಟಿ:ರಾಜಕೀಯ ಮುಖಂಡ ಪ್ರಸಿದ್ಧ ಸುಖಿ ಜೀವ.
ಶನಿ ದೃಷ್ಟಿ:ಬಂಧು ಮಿತ್ರರಲ್ಲಿ ಬೆರೆತಿರುವಾತ.ವಿದ್ವಾಂಸ.ಗ್ರಾಮಗಳ ಮುಖಂಡ.
ಮಿಥುನ ಕನ್ಯಾ ದಲ್ಲಿ ಕುಜ:ರವಿ ದೃಷ್ಟಿ :ಪರಾಕ್ರಮಿ ವಿದ್ಯಾವಂತ .ಧನಿಕ. ಬಲಿಷ್ಠ .ಕೆಂಪು ಮೈಬಣ್ಣ.
ಚಂದ್ರ ದೃಷ್ಟಿ;ಸುಖಿ .ಧನಿಕ, ಸುಂದರ ಕನ್ಯೆಯರ ರಕ್ಷಕ ಯುವತಿಯರ ಬೆಂಬಲ.ಕಾರ್ಯದರ್ಶಿ.
ಬುದ ದೃಷ್ಟಿ:'ವಿವಿಧ ಭಾಷೆಯಲ್ಲಿ ಓದುವುದರಲ್ಲಿ ಬರೆಯುವುದರಲ್ಲಿ ತಜ್ಞ .ಕಾವ್ಯರಚನಾ ತಜ್ಞ .ಮಾತುಗಾರ.ಸುಳ್ಳು ಬೆರೆಸಿ ಮಾತನಾಡುತ್ತಾನೆ.
ಗುರು ದೃಷ್ಟಿ:ಎಲ್ಲರ ಮಧ್ಯೆ ಶೋಭಿಸುತ್ತಾನೆ .ದೀನನಾಗಿ .ವಿದೇಶದಲ್ಲಿ ದುಡಿಯುತ್ತಾನೆ.
ಶುಕ್ರ ದೃಷ್ಟಿ:ಸ್ತ್ರೀಯರ ಕೆಲಸ ಕಾರ್ಯಗಳನ್ನು ಮಾಡುತ್ತಾನೆ ಸಮೃದ್ಧಿಯುಳ್ಳವನು. ಭಾಗ್ಯವಂತ .ಆಭರಣಗಳ ಆಸಕ್ತನೂ,
ಶನಿ ದೃಷ್ಟಿ:ಅತ್ಯಂತ ದುಃಖಿಸುವ ನಿರ್ಮಲನಲ್ಲ .ಸಂಪತ್ತು ಇಲ್ಲ.
ಕಟಕ ರಾಶಿಯಲ್ಲಿ ಕುಜ:ರವಿ ದೃಷ್ಟಿ .ಪಿತ್ತ ರೋಗದಿಂದ ಬಳಲುತ್ತಾನೆ. ದೀರ.
ಚಂದ್ರ ದೃಷ್ಟಿ:ಬಹು ರೋಗಿ.ಕುರೂಪಿ ಶೋಕ ಸಂಪತ್ತು.
ಬುದ ದೃಷ್ಟಿ:ಕೊಳಕು ಪಾಪ ಪ್ರವೃತ್ತಿ ಕೆಟ್ಟ ಕುಟುಂಬ ಸ್ವಜನ ಬಹಿಷ್ಕೃತ .ಲಜ್ಜಾಹೀನ.
ಗುರುದೃಷ್ಟಿ :ರಾಜಕಾರಣಿ ವಿದ್ವಾಂಸ ದಾನಿ ಅದೃಷ್ಟವಂತ ರತಿ ಸುಖಬೋಗ .
ಶುಕ್ರ ದೃಷ್ಟಿ:ಧನವ್ಯಯ ಸ್ತ್ರಿವಿಪತ್ತಿಗೆ ಒಳಗಾಗುವ .
ಶನಿ ದೃಷ್ಟಿ:ವಿಲಾಸಪ್ರಿಯ.ಜಲ ಪ್ರಯಾಣದಿಂದ ಧನಲಾಭ.
ಸಿಂಹದಲ್ಲಿ ಕುಜ:ರವಿ ದೃಷ್ಟಿ :ಶರಣಾಗತ ರಕ್ಷಕ ಬಂಧುಮಿತ್ರಯುತ.
ಚಂದ್ರ ದೃಷ್ಟಿ :ತಾಯಿಗೆ ಅಯಿತ.ಬುದ್ಧಿವಂತ ಗಟ್ಟಿಶರಿರ . ಸ್ತ್ರಿಧನಪ್ರಾಪ್ತಿ.
ಬುಧ ದೃಷ್ಟಿ:ವಿವಿಧ ಶಿಲ್ಪಕಲಾ ನಿಪುಣ.ವಕ್ರಬುದ್ಧಿ.ಅತ್ಯಾಸೆ .
ಗುರು ದೃಷ್ಟಿ:ವಿದ್ಯಾದಾನ ಆಚಾರ್ಯ.ಸುಬುದ್ದಿ
ಶುಕ್ರ ದೃಷ್ಟಿ;ಸ್ತ್ರೀ ಶೌಭಾಗ್ಯವಂತ.ಅತಿ ಸಂತೋಷ.
ಶನಿ ದೃಷ್ಟಿ;ದನ ಹೀನ.ದುಃಖಿತ.
ಧನು ಮೀನಾದಲ್ಲಿ ಕುಜ:ರವಿ ದೃಷ್ಟಿ ಸೌಭಾಗ್ಯವಂತಬಹುಜನ ನಮಸ್ಕೃತ.
ಚಂದ್ರ ದೃಷ್ಟಿ:ಕಲಹ ಪ್ರಿಯ.ಬುದ್ಧಿವಂತ.
ಬುಧದೃಷ್ಟಿ:ಮೇಧಾವಿ.ವಿದ್ವಾಂಸ.
ಗುರು ದೃಷ್ಟಿ:ಪತ್ನಿ ಇಲ್ಲದಾತ ಸುಖ ಹೀನ ಧನಿಕ,
ಶುಕ್ರ ದೃಷ್ಟಿ:ಚಿತ್ರ ಅಲಂಕಾರಯುತ .ಸುಂದರ.ಉದಾರಿ
ಶನಿ ದೃಷ್ಟಿ:ಕೆಟ್ಟ ಶರೀರ.ಸುಖದನ ಹೀನ.
ಮಕರ ಕುಂಭದಲ್ಲಿ ಕುಜ:ರವಿ ದೃಷ್ಟಿ.ಕಪ್ಪು ಬಣ್ಣ.ಪರಾಕ್ರಮಿ.ಮಡದಿ ಮಕ್ಕಳು ಸಂಪತ್ತು ಇರುವವನು.
ಚಂದ್ರ ದೃಷ್ಟಿ:ತಾಯಿಗೆ ಅಹಿತಕರ.ಉದಾರಿ ಮಿತ್ರ ಹೀನ.
ಬುದದೃಷ್ಟಿ:ಸುಂದರ ನಡಿಗೆ ಧನಹೀನಅರ್ಧಮಿ.
ಗುರು ದೃಷ್ಟಿ:ದೀರ್ಘಾಯಸ್ಸು.ಬಂದು ಹಿತಕಾರಿ.
ಶುಕ್ರ ದೃಷ್ಟಿ:ಸರ್ವ ಸಂಪನ್ನ ಸ್ತ್ರೀ ಪೋಷಕ.
ಶನಿ ದೃಷ್ಟಿ:ರಾಜಾ ಧನಿಕ ಸ್ತ್ರೀದ್ವೇಷ ಬಹು ಸಂಚು

Read More  

ಚಂದ್ರನಿಗೆ ಇತರ ಗ್ರಹಗಳ ದೃಷ್ಟಿ ಫಲ:

ಮೇಷ ರಾಶಿಯಲ್ಲಿ ಚಂದ್ರನಿದ್ದು ಆತನಿಗೆ ಕುಜ ದೃಷ್ಟಿ ಇದ್ದರೆರಾಜನಾಗುತ್ತಾನೆ .ಬುಧ ದೃಷ್ಟಿ ಇದ್ದರೆ ಪಂಡಿತ . ಗುರು ದೃಷ್ಟಿ ಇದ್ದರೆ ರಾಜ ಸಮಾನ. ಶುಕ್ರ ದೃಷ್ಟಿಯಿದ್ದರೆ ಗುಣವಂತ. ಶನಿ ದೃಷ್ಟಿ ಇದ್ದರೆ ಚೋರ ಆಗುತ್ತಾನೆ.ರವಿ ದೃಷ್ಟಿಯಿದ್ದರೆ ಧನ ಹೀನ.
ವೃಷಭದಲ್ಲಿ ಚಂದ್ರ:ನಿದ್ದು ಆತನಿಗೆ ಕುಜ ದೃಷ್ಟಿ ಇದ್ದರೆ ದರಿದ್ರ . ಕುಜ ದೃಷ್ಟಿಯಿದ್ದರೆ ಕಳ್ಳ.ಗುರು ದೃಷ್ಟಿ ಇದ್ದರೆ ಮಾನವ ಪೂಜಿತ.ಶುಕ್ರ ದೃಷ್ಟಿ ಇದ್ದರೆ ರಾಜ ಸಮಾನ.ಶನಿ ದೃಷ್ಟಿ ಇದ್ದರೆ ಧನಿಕ,ರವಿದೃಷ್ಟಿಯಿದ್ದರೆದಾಸನಾಗುತ್ತಾನೆ.
ಮಿಥುನದಲ್ಲಿ ಚಂದ್ರನಿದ್ದು ಕುಜಾ ದೃಷ್ಟಿಯಿದ್ದರೆ ಕಬ್ಬಿಣದ ಲೋಹಗಳ ವ್ಯವಹಾರ.ಬುಧ ದೃಷ್ಟಿ ಇದ್ದರೆ ರಾಜ ಸಮಾನ.ಗುರು ದೃಷ್ಟಿಯಿದ್ದರೆ ಪಂಡಿತ .ಶುಕ್ರ ದೃಷ್ಟಿಯಿದ್ದರೆ ನಿರ್ಭೀತ ಶನಿ ದೃಷ್ಟಿ ಇದ್ದರೆ ನೇಕಾರ.ರವಿ ದೃಷ್ಟಿಯಿದ್ದರೆ ಧನ ಹೀನ.ಕರ್ಕ ರಾಶಿಯಲ್ಲಿ ಚಂದ್ರನಿದ್ದು ಕುಜ ನೋಡಿದರೆ ಯುದ್ಧ ಮಾಡುತ್ತಾನೆ.ಬುಧ ದೃಷ್ಟಿ ಇದ್ದರೆ ಕವಿ .ಕಾವ್ಯಕರ್ತ.ಗುರು ದೃಷ್ಟಿ ಇದ್ದರೆಸರ್ವಶಾಸ್ತ್ರಜ್ಞ.ಶುಕ್ರ ದೃಷ್ಟಿಯಿದ್ದರೆ ಭೂಮಿಗೆ ಒಡೆಯ.ಶನಿ ದೃಷ್ಟಿಯಿದ್ದರೆ ಕಮ್ಮಾರ.ರವಿ ದೃಷ್ಟಿಯಿದ್ದರೆ ದೃಷ್ಟಿ ರೋಗಳು .
ಸಿಂಹರಾಶಿಯಲ್ಲಿ ಚಂದ್ರ:ಬುಧ ದೃಷ್ಟಿಯಿದ್ದರೆ ಜ್ಯೋತಿಷ್ಯ ಶಾಸ್ತ್ರಜ್ಞ.ಗುರು ದೃಷ್ಟಿ ಇದ್ದರೆ ಸರ್ವ ಸಂಪನ್ನ.ಶುಕ್ರ ದೃಷ್ಟಿ ಇದ್ದರೆ ರಾಜ ಸಮಾನ.ಶನಿ ದೃಷ್ಟಿ ಇದ್ದರೆ ಕ್ಷೌರಿಕ ರವಿ ದೃಷ್ಟಿ ಇದ್ದರೆ ರಾಜಕಾರಣಿ ಉನ್ನತ ಹುದ್ದೆ .ಕುಜನ ದೃಷ್ಟಿ ಇದ್ದರೆ ಭೂಪತಿ.
ಕನ್ಯಾರಾಶಿಯಲ್ಲಿ ಚಂದ್ರ : ಬುದನೋಡಿದರೆರಾಜ ಸಮಾನ.ಗುರು ದೃಷ್ಟಿ ಸೇನಾಪತಿ.ಶುಕ್ರ ನೋಡಿದರೆ ನಿಪುಣ.ರವಿ .ಶನಿ .ಕುಜರು ನೋಡಿದರೆ ಸ್ತ್ರೀಯರ ಆಶ್ರಯದಲ್ಲಿ ಜೀವಿಸುತ್ತಾನೆ.
ತುಲಾ ರಾಶಿಯಲ್ಲಿ ಚಂದ್ರನಿದ್ದು ಬುಧ ನೋಡಿದರೆ ರಾಜಕಾರಣಿ .ಗುರು ನೋಡಿದರೆ ಚಿನ್ನದ ಕೆಲಸಗಾರ.ಶುಕ್ರ ನೋಡಿದರೆ ವ್ಯಾಪಾರಿ.ಶನಿ ರವಿ ಕುಜ ನೋಡಿದರೆ ವದಾದಿ ನೀಚ ಕೃತ್ಯ.
ವೃಶ್ಚಿಕದಲ್ಲಿ ಚಂದ್ರ:ಬುಧ ನೋಡಿದರೆ, ಅವಳಿ ಜವಳಿ ಮಕ್ಕಳ ತಂದೆ.ಗುರು ನೋಡಿದರೆ ,ನಮ್ರತೆ ಉಳ್ಳವ.ಶುಕ್ರ ನೋಡಿದರೆ ಮಡಿವಾಳರ ಕೆಲಸ.ಶನಿ ನೋಡಿದರೆ, ಅಂಗಹೀನ.ರವಿ ,ನೋಡಿದರೆ ದರಿದ್ರ ಕುಜ ನೋಡಿದರೆ ಅರಸ.
ಧನುರಾಶಿಯಲ್ಲಿನ ಚಂದ್ರ:ಬುಧ ನೋಡಿದರೆ ಗೋತ್ರ ಶ್ರೇಷ್ಠ.ಗುರು ನೋಡಿದರೆ ಭೂಪತಿ.ಶುಕ್ರ ನೋಡಿದರೆಬಹುಜನರಿಗೆ ಆಶ್ರಯದಾತ.ಶನಿ ರವಿ ಕುಜ ನೋಡಿದರೆ ಡಂಭಾಚಾರ ದೂರ್ತ
ಮಕರ ರಾಶಿಯಲ್ಲಿ ನ ಚಂದ್ರ: ನನ್ನುಬುಧ ನೋಡಿದರೆ ಚಕ್ರವರ್ತಿ.ಗುರು ನೋಡಿದರೆ ಅರಸ.ಶುಕ್ರ ನೋಡಿದರೆ ಪಂಡಿತ .ಶನಿ ನೋಡಿದರೆ ಧನಿಕ,ರವಿನೋಡಿದರೆ ಧನ ಹೀನಕುಜ ನೋಡಿದರೆ ಅರಸ.
ಕುಂಭ ರಾಶಿಯಲ್ಲಿ ನ ಚಂದ್ರನನ್ನು:ಬುಧ ನೋಡಿದರೆ ಅರಸಗುರು ನೋಡಿದರೆ ಅರಸನ ಸಮಾನ.ಶುಕ್ರ ನೋಡಿದರೆ ಪರಸ್ತ್ರೀ ಯಲ್ಲಿ ಆಸಕ್ತಿ.ಶನಿ ಕುಜ ರವಿ ನೋಡಿದರೆ ಪರಸ್ತ್ರೀಯರಲ್ಲಿ ರಮಿಸುತ್ತಾನೆ.
ಮೀನರಾಶಿಯಲ್ಲಿ ನ ಚಂದ್ರನನ್ನು ಬುದನೋಡಿದರೆ ಹಾಸ್ಯರಸತಜ್ಞ ಗುರು ನೋಡಿದರೆ ಅರಸ.ಶುಕ್ರ ನೋಡಿದರೆ ಪಂಡಿತ .ಶನಿ ರವಿ ಕುಜನೋಡಿದರೆ ಪಾಪಿಷ್ಟ..ಇದು ವರಹಮೀರರ ಮತವು.

Read More  

Online Suggestion based on science

Medical Astrology , Regular prediction Kundli @ minimal Charges of Rs 500 Conditions * Only online

  • Bengaluru, Karnataka, India
I BUILT MY SITE FOR FREE USING